Programmes for July,2011 to December,2011
Venue : ಡಿ.ವಿ.ಜಿ. ಸಭಾಂಗಣ
Venue : ಡಿ.ವಿ.ಜಿ. ಸಭಾಂಗಣ
| Date and Time | Sponsor | Event |
|---|
| 29.12.2011, ಗುರುವಾರದಿಂದ 31.12.2011, ಶನಿವಾರದವರೆಗೆ |
ಶ್ರೀಮತಿ ಜಿ.ಎನ್. ಶಕುಂತಲಾ ದತ್ತಿಯ ಆಶ್ರಯದಲ್ಲಿ | ಪ್ರವಚನಮಾಲೆ: ಶ್ರೀ ಎನ್.ಎಸ್. ಬ್ರಹ್ಮಣ್ಯತೀರ್ಥ ಅವರಿಂದ (ಖ್ಯಾತ ವೇದಾಂತ ಚಿಂತಕರು) ವಿಷಯ: ಭಾಗವತದಲ್ಲಿನ 'ಭಿಕ್ಷುಗೀತೆ' |
| 26.12.2011, ಸೋಮವಾರದಿಂದ 28.12.2011, ಬುಧವಾರದವರೆಗೆ ಪ್ರತಿ ಸಂಜೆ 6.30-7.45 |
ಡಾ|| ಡಿ. ಸುಂದರರಾವ್ ದತ್ತಿ ಯ ಆಶ್ರಯದಲ್ಲಿ |
ಪ್ರವಚನಮಾಲೆ: ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ (ಸಂಸ್ಕೃತ ಉಪನ್ಯಾಸಕರು; ಅಧ್ಯಾತ್ಮ ಚಿಂತಕರು; ಪ್ರವಚನಕಾರರು) ವಿಷಯ: ಕಪಿಲೋಪದೇಶ |
| 25.12.2011, ಭಾನುವಾರ ಸಂಜೆ 6.00-8.00 |
ನಾದಾನುಭವ ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ | ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ: ಪಂಡಿತ್ ಧನಂಜಯ ಹೆಗಡೆ |
| 25.12.2011, ಭಾನುವಾರ ಬೆಳಗ್ಗೆ 11.00-1.00 |
ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಳಿ ಮತ್ತು ಗೋ.ಸಾ.ವಿ.ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ |
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ: ಕುಮಾರಿ ಪ್ರಿಯಾ ಪುರುಷೋತ್ತಮ್ |
| 23.12.2011, ಶುಕ್ರವಾರ ಮತ್ತು 24.12.2011, ಶನಿವಾರ ಸಂಜೆ 6.30-8.00 ಡಿ.ವಿ.ಜಿ. - ೧೨೫ ಸರಣಿ |
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ, ಕರ್ನಾಟಕ ಸರ್ಕಾರ |
ಉಪನ್ಯಾಸ:ಶತಾವಧಾನಿ ಡಾ|| ರಾ. ಗಣೇಶ್ ಅವರಿಂದ ವಿಷಯ:ಡಿ.ವಿ.ಜಿ. ಅವರ ಸಂಗೀತ ಕೃತಿಗಳು |
| 22.12.2011, ಗುರುವಾರ ಸಂಜೆ 6.30-8.00 ಡಿ.ವಿ.ಜಿ. - ೧೨೫ ಸರಣಿ |
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ ಕರ್ನಾಟಕ ಸರ್ಕಾರ |
ಗುರುಗುಹನಮನ: ಒಂದು ಸಂಗೀತಾಂಜಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ-ವ್ಯಾಖ್ಯಾನ ಕಾರ್ಯಕ್ರಮ ವ್ಯಾಖ್ಯಾನ: ವಿದ್ವಾನ್ ಮೈಸೂರು ವಿ. ನಂಜುಂಡಸ್ವಾಮಿ ಗಾಯನ: ವಿದ್ವಾನ್ ಎಸ್. ಶಂಕರ್ ಮೃದಂಗ: ವಿದ್ವಾನ್ ಬಿ.ಆರ್. ಶ್ರೀನಿವಾಸ್ |
| 21.12.2011, ಬುಧವಾರ ಸಂಜೆ 6.30-8.00 |
ಮಾಸ್ತಿ ಅಧ್ಯಯನ ಪೀಠದ ಆಶ್ರಯದಲ್ಲಿ |
ಉಪನ್ಯಾಸ: ಶ್ರೀ ವೈ.ವಿ. ಗುಂಡೂರಾವ್ ಅವರಿಂದ (ಖ್ಯಾತ ವಾಗ್ಮಿಗಳು ಮತ್ತು ಮಾನವ ಸಂಪನ್ಮೂಲ ತರಬೇತುದಾರರು) ವಿಷಯ: ನಾ. ಕಸ್ತೂರಿ ಅವರ ಬದುಕು-ಬರಹ |
| 19.12.2011, ಸೋಮವಾರ ಸಂಜೆ 6.30-8.00 |
ಹರಿಹರ ಗುಂಡೂರಾವ್ ಜ್ಞಾಪಕೋಪನ್ಯಾಸ |
ಶ್ರೀ ಎನ್. ಸಚ್ಚಿದಾನಂದ ಹೆಗಡೆ ಅವರಿಂದ (ಸಂಪಾದಕರು, 'ಧ್ಯೇಯನಿಷ್ಠ ಪತ್ರಕರ್ತ', ಶಿರಸಿ) ವಿಷಯ: ಭಾರತೀಯ ಪತ್ರಿಕೋದ್ಯಮದ ವೈಚಾರಿಕ ಭೂಮಿಕೆ |
| 16.12.2011, ಶುಕ್ರವಾರದಿಂದ 18.12.2011, ಭಾನುವಾರದವರೆಗೆ ಪ್ರತಿ ಸಂಜೆ 6.30-7.45 |
ಶ್ರೀಮತಿ ಮತ್ತು ಶ್ರೀ ದೇವಿ ಕುಮಾರ್ ಪ್ರಾಯೋಜಿಸಿರುವ |
ಉಪನ್ಯಾಸಮಾಲೆ:ಡಾ|| ಗುರುರಾಜ ಕರಜಗಿ ಅವರಿಂದ (Chairman, Academy for Creative Teaching, Bangalore) ವಿಷಯ: ಡಿ.ವಿ.ಜಿ. ಅವರ 'ಜ್ಞಾಪಕಚಿತ್ರಶಾಲೆ' |
| 13.12.2011, ಮಂಗಳವಾರದಿಂದ 15.12.2011, ಗುರುವಾರದವರೆಗೆ ಪ್ರತಿ ಸಂಜೆ 6.30-7.45 |
ಶ್ರೀ ಎಂ.ಎಸ್. ನಾರಾಯಣರಾವ್ ಅವರ ಸ್ಮರಣೆಯಲ್ಲಿ ಮೆಸರ್ಸ್ ವಸಂತ್ ಪ್ರಿಂಟರ್ಸ್ ಲಿ. ಪ್ರಾಯೋಜಿಸಿರುವ |
ಉಪನ್ಯಾಸಮಾಲೆ: ಡಾ|| ಗುರುರಾಜ ಕರಜಗಿ ಅವರಿಂದ (Chairman, Academy for Creative Teaching, Bangalore) ವಿಷಯ: ಡಿ.ವಿ.ಜಿ. ಅವರ 'ಜ್ಞಾಪಕಚಿತ್ರಶಾಲೆ' |
| 9.12.2011, ಶುಕ್ರವಾರದಿಂದ 11.12.2011, ಭಾನುವಾರದವರೆಗೆ ಪ್ರತಿ ಸಂಜೆ 6.30-8.00 |
ಶ್ರೀ ಶುಕ್ಲಯಜುರ್ವೆದ ಯುವಕ ಸಂಘ , ಬೆಂಗಳೂರು ಪ್ರಾಯೋಜಿಸಿರುವ |
ಪ್ರವಚನಮಾಲೆ: ವಿದ್ವಾನ್ ಅನಂತಶರ್ಮಾ ಭುವನಗಿರಿ ಅವರಿಂದ (ಖ್ಯಾತ ಸಂಸ್ಕೃತ ವಿದ್ವಾಂಸರು) ವಿಷಯ: ಬೃಹದಾರಣ್ಯಕೋಪನಿಷತ್ತಿನ ಮೈತ್ರೇಯೀ ಬ್ರಾಹ್ಮಣ |
| 5.12.2011, ಸೋಮವಾರ ಸಂಜೆ 6.30-8.00 |
ನವಜ್ಯೋತಿ ಟ್ರಸ್ಟ್, ಬೆಂಗಳೂರು ಮತ್ತು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ |
ಉಪನ್ಯಾಸ:ಡಾ|| ಸಿ.ವಿ. ವೆಂಕಟಾಚಲನ್ ಅವರಿಂದ (ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕರು, ನ್ಯಾಷನಲ್ ಕಾಲೇಜು,ಬೆಂಗಳೂರು) ವಿಷಯ: ಇಂದಿನ ಸಾಮಾಜಿಕ ಸಮಸ್ಯೆಗಳು ಮತ್ತು ಪರಿಹಾರ |
| 3.12.2011, ಶನಿವಾರ ಸಂಜೆ 6.30-8.00 |
ಸಂಗೀತ ವಿದುಷಿ ವಲ್ಲಭಂ ಕಲ್ಯಾಣಸುಂದರಂ ಜನ್ಮಶತಾಬ್ದಿ ಸ್ಮರಣಾಂಜಲಿ ಕಾರ್ಯಕ್ರಮ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ |
|
| 12.11.2011, ಶನಿವಾರದಿಂದ 2.12.2011, ಶುಕ್ರವಾರದವರೆಗೆ ಪ್ರತಿ ಸಂಜೆ 6.30-8.00 ಡಿ.ವಿ.ಜಿ. - ೧೨೫ ಸರಣಿ |
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ, ಕರ್ನಾಟಕ ಸರ್ಕಾರ ಸಹ - ಪ್ರಾಯೋಜನೆ: ಗೋಪಾಲ ವರದರಾಜನ್ ದತ್ತಿ, ಶ್ರೀಮತಿ ಮತ್ತು ಡಾ|| ತುಮಕೂರು ಸುಬ್ಬರಾಜು ದತ್ತಿ, ಶ್ರೀ ನಾಗರಾಜ್ ದತ್ತಿ, ಶ್ರೀಮತಿ ಲಲಿತಾಂಬಾ ದತ್ತಿ, ಶ್ರೀ ವಸಂತರಾವ್ ಕರಜಗಿ ದತ್ತಿ |
ಪಂಡಿತ ಜಯತೀರ್ಥಾಚಾರ್ಯ ಮಳಗಿ ಅವರಿಂದ ಪ್ರವಚನಮಾಲೆ (ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ) ವಿಷಯ:ಶ್ರೀಮದ್ಭಾಗವತ |
| 31.10.2011, ಸೋಮವಾರದಿಂದ 11.11.2011, ಶುಕ್ರವಾರದವರೆಗೆ ಪ್ರತಿ ಸಂಜೆ 6.30-7.45 |
ಶ್ರೀ ವಿ. ವಾಸುದೇವಮೂರ್ತಿ ಅವರ ಸ್ಮರಣೆಯಲ್ಲಿ ಪುತ್ರಿ ಡಾ|| ವಿ. ರಮಾಮಣಿ ಪ್ರಾಯೋಜಿಸಿರುವ |
ಪ್ರವಚನಮಾಲೆ: ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ (ಸಂಸ್ಕೃತ ಉಪನ್ಯಾಸಕರು; ಅಧ್ಯಾತ್ಮ ಚಿಂತಕರು; ಪ್ರವಚನಕಾರರು) ವಿಷಯ: ಭಗವದ್ಗೀತೆ (ಮುಂದುವರಿದ ಭಾಗ) |
| 29.10.2011, ಶನಿವಾರ ಸಂಜೆ 6.30-8.00 |
ಪಂಡಿತ ಮದನಮೋಹನ ಮಾಲವೀಯ ಅವರ ೧೫೦ನೇ ಜನ್ಮದಿನ ಸ್ಮರಣೋಪನ್ಯಾಸ ಶ್ರೀ ಟಿ.ಎ.ಪಿ. ಶೆಣೈ ಅವರಿಂದ (ಸಾಮಾಜಿಕ ಕಾರ್ಯಕರ್ತರು; ಸಂಪಾದಕರು, 'ಹಿಂದುವಾಣಿ') ವಿಷಯ: ಪಂಡಿತ ಮದನಮೋಹನ ಮಾಲವೀಯ |
|
| 28.10.2011, ಶುಕ್ರವಾರ ಸಂಜೆ 6.30-8.00 ಡಿ.ವಿ.ಜಿ. - ೧೨೫ ಸರಣಿ |
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ, ಕರ್ನಾಟಕ ಸರ್ಕಾರ |
ಕರ್ನಾಟಕ ಶಾಸ್ತ್ರೀಯ ಸಂಗೀತ ಕೊಳಲು ವಾದನ ಕಾರ್ಯಕ್ರಮ ವಿದ್ವಾನ್ ವಂಶೀಧರ ಮತ್ತು ಸಂಗಡಿಗರಿಂದ |
| 16.10.2011, ಭಾನುವಾರದಿಂದ 22.10.2011, ಶನಿವಾರದವರೆಗೆ ಪ್ರತಿ ಸಂಜೆ 6.30-8.00 |
ಆಸ್ಥಾನ ವಿದ್ವಾನ್ ಮೋಟಗಾನಹಳ್ಳಿ ಸುಬ್ರಹ್ಮಣ್ಯಶಾಸ್ತ್ರಿ ಸ್ಮಾರಕ |
ಪ್ರವಚನಮಾಲೆ:ಪಂಡಿತ ಜಯತೀರ್ಥಾಚಾರ್ಯ ಮಳಗಿ ಅವರಿಂದ(ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ) ವಿಷಯ: ಮಹಾಭಾರತ ಪಾತ್ರಪ್ರಪಂಚ |
| 15.10.2011, ಶನಿವಾರ ಸಂಜೆ 6.30-8.00 |
ಮಾಸ್ತಿ ಅಧ್ಯಯನ ಪೀಠದ ಆಶ್ರಯದಲ್ಲಿ | ಉಪನ್ಯಾಸ: ಶ್ರೀ ಟಿ.ಆರ್. ಮಹಾದೇವಯ್ಯ ಅವರಿಂದ (ಕನ್ನಡ-ಕನ್ನಡ ನಿಘಂಟು ಮಾಜಿ ಸಂಪಾದಕರು; ರಾಜ್ಯ ಭಾಷಾ ಆಯೋಗದ ಸದಸ್ಯರು) ವಿಷಯ: ಬಿ. ಶಿವಮೂರ್ತಿಶಾಸ್ತ್ರಿಗಳ ಬದುಕು ಮತ್ತು ಬರಹ |
| 14.10.2011, ಶುಕ್ರವಾರ ಸಂಜೆ 6.30-8.00 |
ಉಪನ್ಯಾಸ: ಡಾ|| ಆರ್.ಪಿ. ಜೋಷಿ ಅವರಿಂದ (ವೈದ್ಯಾಧಿಕಾರಿಗಳು, ಕೇಂದ್ರ ಸರ್ಕಾರ ಆರೋಗ್ಯ ಯೋಜನೆ, ಬೆಂಗಳೂರು) ವಿಷಯ: ಜೀವನಶೈಲಿ ಮತ್ತು ಆರೋಗ್ಯ (ಭಾಗ-೬) |
|
| 13.10.2011, ಗುರುವಾರ ಸಂಜೆ 6.30-8.00 |
ಶ್ರೀ ಎ.ಎಸ್. ಭೀಮರಾವ್ ಜ್ಞಾಪಕೋಪನ್ಯಾಸ ಪ್ರೊ|| ಎಂ.ಜಿ. ಮಂಜುನಾಥ ಅವರಿಂದ (ಇತಿಹಾಸ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ) ವಿಷಯ: 'ಶಾಸನ ಸಾಹಿತ್ಯ' |
|
| 10.10.2011, ಸೋಮವಾರದಿಂದ 12.10.2011, ಬುಧವಾರದವರೆಗೆ ಪ್ರತಿ ಸಂಜೆ 6.30-8.00 ಡಿ.ವಿ.ಜಿ. - ೧೨೫ ಸರಣಿ |
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ, ಕರ್ನಾಟಕ ಸರ್ಕಾರ |
ಉಪನ್ಯಾಸಮಾಲೆ: ಡಾ|| ಎಸ್. ರಂಗನಾಥ್ ಅವರಿಂದ (ಸಂಸ್ಕೃತ ವಿಭಾಗಾಧ್ಯಕ್ಷರು, ಎನ್.ಎಂ.ಕೆ.ಆರ್.ವಿ.ಕಾಲೇಜ್, ಬೆಂಗಳೂರು) ವಿಷಯ: ಡಿ.ವಿ.ಜಿ. ಅವರ 'ಪುರುಷಸೂಕ್ತ' |
| 9.10.2011, ಭಾನುವಾರ ಸಂಜೆ 6.30-8.00 |
ಡಿ.ವಿ.ಜಿ. ಪುಣ್ಯಸ್ಮರಣೆಯ ಕಾರ್ಯಕ್ರಮ | ಉಪನ್ಯಾಸ: ಡಾ||ಶ್ರೀರಾಮಭಟ್ ಅವರಿಂದ (ಸಂಸ್ಕೃತ ಪ್ರಾಧ್ಯಾಪಕರು,ಬೆಂಗಳೂರು) ವಿಷಯ: ಡಿ.ವಿ.ಜಿ. ಅವರ ಕಾವ್ಯಶೈಲಿ |
| 8.10.2011, ಶನಿವಾರ ಸಂಜೆ 6.00-8.00 |
ನಾದಾನುಭವ ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ |
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ: ವಿದುಷಿ ಶಿವಾನಿ ಮಾರೂಲ್ಕರ್ |
| 7.10.2011, Friday at 6.30 pm |
Talk By: Sri Harikrishna S. Holla Advocate, Holla Associates, Bangalore) on Right to Information |
|
| 1.10.2011, ಶನಿವಾರ ಸಂಜೆ 6.00-8.00 |
ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಳಿ ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ |
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ: ಕುಮಾರಿ ಮಾಲಾಶ್ರೀ ಕಣವಿ |
| 26.9.2011, Monday at 6.30 pm |
Talk By: Sri B.V. Kumar Former Additional Secretary to the Ministry of Finance, Govt. of India |
|
| 24.9.2011, ಶನಿವಾರ ಸಂಜೆ 6.30-8.00 |
ಮಾಸ್ತಿ ಅಧ್ಯಯನ ಪೀಠದ ಆಶ್ರಯದಲ್ಲಿ | ಉಪನ್ಯಾಸ: ಶ್ರೀ ಬಾಬು ಕೃಷ್ಣಮೂರ್ತಿ ಅವರಿಂದ (ಸಂಪಾದಕರು, 'ಕರ್ಮವೀರ' ಸಾಪ್ತಾಹಿಕ) ವಿಷಯ: ಎಂ.ಆರ್. ಶ್ರೀನಿವಾಸಮೂರ್ತಿ ಅವರ ಬದುಕು ಮತ್ತು ಬರಹ |
| 19.9.2011, ಸೋಮವಾರದಿಂದ 23.9.2011, ಶುಕ್ರವಾರದವರೆಗೆ ಪ್ರತಿ ಸಂಜೆ 6.30-8.00 |
ಶ್ರೀಮತಿ ಪ್ರಭಾಶಾಸ್ತ್ರಿ ಅವರು ಪ್ರಾಯೋಜಿಸಿರುವ |
ಪ್ರವಚನಮಾಲೆ: ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ (ಸಂಸ್ಕೃತ ಉಪನ್ಯಾಸಕರು; ಅಧ್ಯಾತ್ಮ ಚಿಂತಕರು;ಪ್ರವಚನಕಾರರು) ವಿಷಯ: ಭಗವದ್ಗೀತೆ (ಮುಂದುವರಿದ ಭಾಗ) |
| 13.9.2011, ಮಂಗಳವಾರದಿಂದ 16.9.2011, ಶುಕ್ರವಾರದವರೆಗೆ ಪ್ರತಿ ಸಂಜೆ 6.30-8.00 |
ಶ್ರೀ ಎಂ. ನಾಗಭೂಷಣರಾವ್ ಅವರ ಸ್ಮರಣೆಯಲ್ಲಿ ಶ್ರೀಮತಿ ಎಂ. ಎನ್. ಮಂದಾಕಿನಿ ಅವರು ಪ್ರಾಯೋಜಿಸಿರುವ |
ಉಪನ್ಯಾಸಮಾಲೆ: ಶತಾವಧಾನಿ ಡಾ|| ರಾ. ಗಣೇಶ್ ಅವರಿಂದ ವಿಷಯ:ಕಾಳಿದಾಸನ 'ರಘುವಂಶ' |
| 12.9.2011, ಸೋಮವಾರ ಸಂಜೆ 6.30-8.00 |
ಉಪನ್ಯಾಸ: ಡಾ|| ಆರ್.ಪಿ. ಜೋಷಿ ಅವರಿಂದ (ವೈದ್ಯಾಧಿಕಾರಿಗಳು, ಕೇಂದ್ರ ಸರ್ಕಾರ ಆರೋಗ್ಯ ಯೋಜನೆ,ಬೆಂಗಳೂರು) ವಿಷಯ: ಜೀವನಶೈಲಿ ಮತ್ತು ಆರೋಗ್ಯ(ಭಾಗ-೫) |
|
| 11.9.2011, ಭಾನುವಾರ ಸಂಜೆ 6.00-8.00 ಡಿ.ವಿ.ಜಿ. - ೧೨೫ ಸರಣಿ |
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ, ಕರ್ನಾಟಕ ಸರ್ಕಾರ |
ಕರ್ನಾಟಕ ಶಾಸ್ತ್ರಿಯ ಸಂಗೀತ: ವೀಣಾ ವಾದನ ವೈಣಿಕ ವಿದ್ವಾನ್ ಆರ್.ಎ. ದಕ್ಷಿಣಾಮೂರ್ತಿ ಮತ್ತು ಸಂಗಡಿಗರಿಂದ |
| 9.9.2011, ಶುಕ್ರವಾರ ಮತ್ತು 10.9.2011, ಶನಿವಾರ ಪ್ರತಿ ಸಂಜೆ 6.30-8.00 ಡಿ.ವಿ.ಜಿ. - ೧೨೫ ಸರಣಿ |
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ | ಉಪನ್ಯಾಸ: ಡಾ|| ಎಚ್. ಎಸ್. ವೆಂಕಟೇಶಮೂರ್ತಿ ಅವರಿಂದ(ಖ್ಯಾತ ಸಾಹಿತಿಗಳು, ವಿಮರ್ಶಕರು ಮತ್ತು ಕವಿಗಳು) ಕರ್ನಾಟಕ ಸರ್ಕಾರ ವಿಷಯ: ಡಿ.ವಿ.ಜಿ. ಅವರ ಬಿಡಿ ಕವನಗಳು |
| 8.9.2011, ಗುರುವಾರ ಸಂಜೆ 6.00-8.00 |
ಮಾಸ್ತಿ ಅಧ್ಯಯನ ಪೀಠದ ಆಶ್ರಯದಲ್ಲಿ | ಉಪನ್ಯಾಸ: ಡಾ||ಪಿ.ಎಸ್. ಗೀತಾ ಅವರಿಂದ(ಕನ್ನಡ ಪ್ರಾಧ್ಯಾಪಕರು,ವಿದ್ಯಾವರ್ಧಕ ಕಾಲೇಜ್, ಬೆಂಗಳೂರು) ವಿಷಯ: ಕನ್ನಡದ ಸಾನೆಟ್ಟುಗಳು |
| 7.9.2011, ಬುಧವಾರ ಸಂಜೆ 6.00-8.00 |
ಡಾ||ಕೆ.ಎಸ್. ಉಮಾಪತಿ ಮತ್ತು ಡಾ|| ಕೆ. ಪದ್ಮಾ ಉಮಾಪತಿ ದತ್ತಿ ಉಪನ್ಯಾಸ ಪ್ರೊ|| ಹಾಲ್ದೊಡ್ಡೇರಿ ಸುಧೀಂದ್ರ ಅವರಿಂದ (ನಿವೃತ್ತ ವಿಜ್ಞಾನಿಗಳು, ಡಿ.ಆರ್.ಡಿ.ಓ; ಪ್ರಾಧ್ಯಾಪಕರು, ಭಗವಾನ್ ಮಹಾವೀರ್ ಜೈನ್ ಕಾಲೇಜ್, ಬೆಂಗಳೂರು) ವಿಷಯ: ಮಾಹಿತಿ ಮತ್ತು ಜ್ಞಾನ |
|
| 2.9.2011, ಶುಕ್ರವಾರದಿಂದ 6.9.2011, ಮಂಗಳವಾರದವರೆಗೆ ಪ್ರತಿ ಸಂಜೆ 6.00-7.45 |
ಶ್ರೀ ಪತ್ತಿ ಶ್ರೀಧರ ಮತ್ತು ಶ್ರೀಮತಿ ಶಾಂತಾ | ಪತ್ತಿ ಶ್ರೀ ಆದಿನಾರಣಯ್ಯ ಮತ್ತು ಶ್ರೀಮತಿ ರಾಮಲಕ್ಷ್ಮಮ್ಮ ಜ್ಞಾಪಕೋಪನ್ಯಾಸಮಾಲೆ ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ (ಸಂಸ್ಕೃತ ಉಪನ್ಯಾಸಕರು; ಅಧ್ಯಾತ್ಮ ಚಿಂತಕರು;ಪ್ರವಚನಕಾರರು) ವಿಷಯ: ಭಗವದ್ಗೀತೆ (ಮುಂದುವರಿದ ಭಾಗ) |
| 25.8.2011, ಗುರುವಾರದಿಂದ 27.8.2011, ಶನಿವಾರದವರೆಗೆ ಪ್ರತಿ ಸಂಜೆ 6.00-8.00 |
ಶ್ರೀ ಪತ್ತಿ ಆದಿನಾರಣಯ್ಯ ಮತ್ತು ಶ್ರೀಮತಿ ರಾಮಲಕ್ಷ್ಮಮ್ಮ ಅವರ ಸ್ಮರಣೆಯಲ್ಲಿ ಶ್ರೀ ಪತ್ತಿ ಪಾಂಡುರಂಗ ಪ್ರಾಯೋಜಿಸಿರುವ |
'ದಾಸವಾಣಿ' ಕಾರ್ಯಕ್ರಮ ಗಾಯನ-ವ್ಯಾಖ್ಯಾನ: ಗಾಯನ:ಶಶಿಧರ ಕೋಟೆ ಮತ್ತು ಸಂಗಡಿಗರಿಂದ (ಸಿರಿಕಂಠದ ಖ್ಯಾತ ಗಾಯಕರು) ವ್ಯಾಖ್ಯಾನ: ಡಾ|| ಗುರುರಾಜ ಕರಜಗಿ ಅವರಿಂದ Chairman, Academy for Creative Teaching, Bangalore |
| 24.8.2011, ಬುಧವಾರ ಸಂಜೆ 6.00-8.00 |
ಶ್ರೀಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ಶ್ರೀ ಆರ್. ವ್ಯಾಸರಾವ್ ಅವರ ಸ್ಮರಣೆಯಲ್ಲಿ ದಿವಂಗತ ಶ್ರೀ ಆರ್.ವಿ. ಪ್ರಭಾಕರರಾವ್ ಅವರ ಪತ್ನಿ ಶ್ರೀಮತಿ ಇಂದಿರಾದೇವಿ ಅವರು ನೀಡಿರುವ ದತ್ತಿಯ ಆಶ್ರಯದಲ್ಲಿ |
ಕುಮಾರಿ ಎಸ್. ಹಿರಣ್ಮಯಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಗೀತೆಗಳ ಗಾಯನ |
| 23.8.2011, ಮಂಗಳವಾರ ಸಂಜೆ 6.00-8.00 |
ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ಜ್ಞಾಪಕೋಪನ್ಯಾಸ :ಡಾ|| ಎಚ್.ಎಂ. ಮರುಳಸಿದ್ಧಯ್ಯ (ನಿವೃತ್ತ ವಿಭಾಗ ಮುಖ್ಯಸ್ಥರು, ಸಮಾಜಕಾರ್ಯ ವಿಭಾಗ,ಬೆಂಗಳೂರು ವಿಶ್ವವಿದ್ಯಾಲಯ) ವಿಷಯ: ಗಾಂಧೀಯ ಮಾರ್ಗ-ಆಧುನಿಕ ಸಮಾಜಕಾರ್ಯ |
|
| 21.8.2011, ಭಾನುವಾರ ಸಂಜೆ 6.00-8.00 |
ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಳಿ ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ |
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾರ್ಮೋನಿಯಂ ಸೋಲೋ: ಪಂಡಿತ್ ಮಿಲಿಂದ್ ಕುಲಕರ್ಣಿ,ಪುಣೆ ತಬಲ ಸೋಲೋ: ಪಂಡಿತ್ ಅಜಿಂಕ್ಯಾ ಜೋಷಿ |
| 20.8.2011, ಶನಿವಾರ ಸಂಜೆ 6.00-8.00 ಡಿ.ವಿ.ಜಿ. - ೧೨೫ |
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ, ಕರ್ನಾಟಕ ಸರ್ಕಾರ |
ಶಾಸ್ತ್ರೀಯ ಸಂಗೀತ:ಹಾರ್ಮೋನಿಯಂ ಸೋಲೋ ವಾದನ ಕರ್ನಾಟಕ ಕಲಾಶ್ರೀ ಸಿ. ರಾಮದಾಸ್ ಮತ್ತು ಸಂಗಡಿಗರಿಂದ |
| 18.8.2011, ಗುರುವಾರ ಮತ್ತು 19.8.2011, ಶುಕ್ರವಾರ ಸಂಜೆ 6.00-8.00ಡಿ.ವಿ.ಜಿ. - ೧೨೫ ಸರಣಿ |
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ, ಕರ್ನಾಟಕ ಸರ್ಕಾರ |
ಉಪನ್ಯಾಸ:ಶ್ರೀ ಎಚ್.ಸಿ. ನಾಗೇಂದ್ರ ಅವರಿಂದ (ನಿವೃತ್ತ ಅಧಿಕಾರಿಗಳು, ಗೃಹ ಇಲಾಖೆ, ಕರ್ನಾಟಕ ಸರ್ಕಾರ) ವಿಷಯ:ಡಿ.ವಿ.ಜಿ. ಚಿಂತನೆಯಲ್ಲಿ ಜೀವನಮಾಧುರ್ಯ |
| 17.8.2011, ಬುಧವಾರ ಸಂಜೆ 6.00-8.00 |
ಗಾಯನ-ವ್ಯಾಖ್ಯಾನ ಕಾರ್ಯಕ್ರಮ ಗಾಯನ: ಶ್ರೀ ಎನ್. ಸತ್ಯನಾರಾಯಣರಾವ್ ಅವರಿಂದ ವ್ಯಾಖ್ಯಾನ: ಶ್ರೀ ಕೆ.ಆರ್, ಚಂದ್ರಶೇಖರರಾವ್ ಅವರಿಂದ(ನಿವೃತ್ತ ಪ್ರಾಧ್ಯಾಪಕರು) ವಿಷಯ: ಹರಿದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ |
|
| 16.8.2011, ಮಂಗಳವಾರ ಸಂಜೆ 6.00-8.00 |
ಗಾಯನ-ವ್ಯಾಖ್ಯಾನ ಕಾರ್ಯಕ್ರಮ ಗಾಯನ: ಶ್ರೀ ಎನ್. ಸತ್ಯನಾರಾಯಣರಾವ್ ಅವರಿಂದ ವ್ಯಾಖ್ಯಾನ: ಶ್ರೀ ಕೆ.ಆರ್, ಚಂದ್ರಶೇಖರರಾವ್ ಅವರಿಂದ(ನಿವೃತ್ತ ಪ್ರಾಧ್ಯಾಪಕರು) ವಿಷಯ: ಹರಿದಾಸ ಸಾಹಿತ್ಯಕ್ಕೆ ಪುರಂದರದಾಸರ ಕೊಡುಗೆ |
|
| 14.8.2011, ಭಾನುವಾರ ಸಂಜೆ 6.00-8.00 |
ನಿಜಗುಣ ಸಂಗೀತ ಸಭಾ,ಚಿಲುಕವಾಡಿ ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶ್ರೀ ಎಸ್.ಹೆಚ್. ರಾಜೇಂದ್ರಕುಮಾರ್ ಮತ್ತು ಎಸ್.ಎ. ನಟರಾಜ್, ಪೋಷಕರು, ನಿಜಗುಣ ಸಂಗೀತ ಸಭಾ, ಚಿಲುಕವಾಡಿ ಅವರು ಪ್ರಾಯೋಜಿಸಿರುವ |
'ದಾಸವಾಣಿ' ಗಾಯನ-ವ್ಯಾಖ್ಯಾನ ಕಾರ್ಯಕ್ರಮ ಗಾಯನ: ಶಶಿಧರ ಕೋಟೆ ಮತ್ತು ಸಂಗಡಿಗರಿಂದ (ಸಿರಿಕಂಠದ ಖ್ಯಾತ ಗಾಯಕರು) ವ್ಯಾಖ್ಯಾನ: ಡಾ|| ಗುರುರಾಜ ಕರಜಗಿ ಅವರಿಂದ Chairman, Academy for Creative Teaching, Bangalore |
| 13.8.2011, ಶನಿವಾರ ಸಂಜೆ 6.00-8.00 |
ನಾದಾನುಭವ ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ |
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ |
| 11.8.2011, ಗುರುವಾರ ಸಂಜೆ 6.00-8.00 |
ಉಪನ್ಯಾಸ: ಡಾ|| ಆರ್.ಪಿ. ಜೋಷಿ ಅವರಿಂದ(ವೈದ್ಯಾಧಿಕಾರಿಗಳು, ಕೇಂದ್ರ ಸರ್ಕಾರ ಆರೋಗ್ಯ ಯೋಜನೆ, ಬೆಂಗಳೂರು) ವಿಷಯ: ಜೀವನಶೈಲಿ ಮತ್ತು ಆರೋಗ್ಯ (ಭಾಗ-೪) |
|
| 10.8.2011, ಬುಧವಾರ ಸಂಜೆ 6.00-8.00 |
ಶ್ರೀ ಪ್ರಕಾಶ್ ದತ್ತಿ ಉಪನ್ಯಾಸ ಡಾ|| ಕೆ.ಪಿ. ಪುತ್ತೂರಾಯ ಅವರಿಂದ Professor Emeritus Consultant, Dept. of Physiology, International Medical School ವಿಷಯ: ಮಾನವೀಯ ಮೌಲ್ಯಗಳು |
|
| 9.8.2011, ಮಂಗಳವಾರ ಸಂಜೆ 6.00-8.00 |
ಉಪನ್ಯಾಸ: ವಿದ್ವಾನ್ ಅನಂತಪದ್ಮನಾಭ ಅಡಿಗ ಅವರಿಂದ(ಖ್ಯಾತ ಗಮಕ ಮತ್ತು ಯಕ್ಷಗಾನ ಕಲಾವಿದರು) ವಿಷಯ: ಭಾಗವತ ದರ್ಶನ |
|
| 7.8.2011, ಭಾನುವಾರ ಸಂಜೆ 6.00-8.00 |
ನಿಜಗುಣ ಸಂಗೀತ ಸಭಾ,ಚಿಲುಕವಾಡಿ ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೆ. ರಂಗನಾಥಪ್ಪ ಮತ್ತು ಶ್ರೀ ಕೆ.ಎನ್. ಚೆನ್ನಕೇಶವಯ್ಯ, ಪೋಷಕರು, ನಿಜಗುಣ ಸಂಗೀತ ಸಭಾ ಚಿಲುಕವಾಡಿ ಅವರು ಪ್ರಾಯೋಜಿಸಿರುವ |
ನಿಜಗುಣ ವಚನಗಳ ಗಾಯನ ಕಾರ್ಯಕ್ರಮ ಶ್ರೀ ನಾಗೇಂದ್ರಶಾಸ್ತ್ರೀ ಮತ್ತು ಸಂಗಡಿಗರಿಂದ |
| 6.8.2011, ಶನಿವಾರ ಸಂಜೆ 6.00-8.00 |
ನಿಜಗುಣ ಸಂಗೀತ ಸಭಾ, ಚಿಲುಕವಾಡಿ ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರೊ|| ಜಗದೀಶನ್, ಪೋಷಕರು, ನಿಜಗುಣ ಸಂಗೀತ ಸಭಾ ಚಿಲುಕವಾಡಿ ಅವರು ಪ್ರಾಯೋಜಿಸಿರುವ |
ನಿಜಗುಣ ವಚನಗಳ ಗಾಯನ ಕಾರ್ಯಕ್ರಮ, ಶ್ರೀಮತಿ ಎಂ.ಎಸ್. ವಿದ್ಯಾ ಮತ್ತು ಸಂಗಡಿಗರಿಂದ |
| 1.8.2011, ಸೋಮವಾರದಿಂದ 5.8.2011, ಶುಕ್ರವಾರದವರೆಗೆ ಪ್ರತಿ ಸಂಜೆ 6.30-7.45 |
M/s. Tool Room, Bangalore ಪ್ರಾಯೋಜಿಸಿರುವ |
ಪ್ರವಚನಮಾಲೆ:ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ (ಸಂಸ್ಕೃತ ಉಪನ್ಯಾಸಕರು; ಅಧ್ಯಾತ್ಮ ಚಿಂತಕರು; ಪ್ರವಚನಕಾರರು) ವಿಷಯ: 'ಆದಿತ್ಯಹೃದಯ' ಮತ್ತು 'ಭಗವದ್ಗೀತೆ' |
| 30.7.2011, ಶನಿವಾರ ಸಂಜೆ 6.30-8.00 |
ಉಪನ್ಯಾಸ: ಡಾ|| ಆರ್.ಪಿ. ಜೋಷಿ ಅವರಿಂದ (ವೈದ್ಯಾಧಿಕಾರಿಗಳು, ಕೇಂದ್ರ ಸರ್ಕಾರ ಆರೋಗ್ಯ ಯೋಜನೆ, ಬೆಂಗಳೂರು) ವಿಷಯ: ಜೀವನಶೈಲಿ ಮತ್ತು ಆರೋಗ್ಯ (ಭಾಗ-೩) |
|
| 29.7.2011, Friday at 6.30 pm | Under the joint auspices of Navajyothi Trust,Bangalore and Gokhale Institute of Public Affairs, Bangalore |
Talk By: Sri. N.V. Muralidharan Consumer Advocate, Bangalore On Consumer Awareness |
| 26.7.2011, ಮಂಗಳವಾರದಿಂದ 28.7.2011, ಗುರುವಾರದವರೆಗೆ ಪ್ರತಿ ಸಂಜೆ 6.30-7.45 ಡಿ.ವಿ.ಜಿ. - ೧೨೫ ಸರಣಿ |
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,ಕರ್ನಾಟಕ ಸರ್ಕಾರ | ಉಪನ್ಯಾಸಮಾಲೆ: ಡಾ|| ಗುರುರಾಜ ಕರಜಗಿ ಅವರಿಂದ ವಿಷಯ: ಡಿ.ವಿ.ಜಿ. ಅವರ 'ಮಂಕುತಿಮ್ಮನ ಕಗ್ಗ' |
| 25.7.2011, ಸೋಮವಾರ ಸಂಜೆ 6.30-7.45 |
ಶ್ರೀ ಎಂ.ಎಸ್. ನಾರಾಯಣರಾವ್ ದತ್ತಿ ಉಪನ್ಯಾಸ ಡಾ|| ಗುರುರಾಜ ಕರಜಗಿ ಅವರಿಂದ(Chairman, Academy for Creative Teaching, Bangalore) ವಿಷಯ: ಡಿ.ವಿ.ಜಿ. ಅವರ 'ಮಂಕುತಿಮ್ಮನ ಕಗ್ಗ' |
|
| 23.7.2011, ಶನಿವಾರ ಸಂಜೆ 6.30-8.00 |
ಬಿ.ಎಸ್. ವೆಂಕಟಕೃಷ್ಣಪ್ಪ, ನ್ಯಾಯಮೂರ್ತಿ ಆರ್. ವೆಂಕಟರಾಮಯ್ಯ ಮತ್ತು ಶ್ರೀಮತಿ ಸೀತಮ್ಮ ವೆಂಕಟರಾಮಯ್ಯ ಸ್ಮರಣೋಪನ್ಯಾಸ: ಶತಾವಧಾನಿ ಡಾ|| ರಾ. ಗಣೇಶ್ ಅವರಿಂದ ವಿಷಯ: ಭರ್ತೃಹರಿಯ 'ನೀತಿಶತಕ' |
|
| 22.7.2011, ಶುಕ್ರವಾರ ಸಂಜೆ 6.30-8.00 ಡಿ.ವಿ.ಜಿ. - ೧೨೫ ಸರಣಿ |
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,ಕರ್ನಾಟಕ ಸರ್ಕಾರ | ಪ್ರದರ್ಶನ: ಶ್ರೀ ಎಂ.ಡಿ. ಕೌಶಿಕ್ ಅವರಿಂದ (ಖ್ಯಾತ ನಟ ಮತ್ತುಜಾದೂಗಾರರು) ಕರ್ನಾಟಕ ಸರ್ಕಾರ ಕಗ್ಗದ ಮಾಯಾಜಾಲ |
| 20.7.2011, ಬುಧವಾರ ಮತ್ತು 21.7.2011,ಗುರುವಾರ ಪ್ರತಿ ಸಂಜೆ 6.30-8.00 ಡಿ.ವಿ.ಜಿ. - ೧೨೫ ಸರಣಿ |
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,ಕರ್ನಾಟಕ ಸರ್ಕಾರ | ಉಪನ್ಯಾಸ:ಶ್ರೀ ಎಸ್. ಶ್ರೀನಿವಾಸಶೆಟ್ಟಿ ಅವರಿಂದ (ಡೆವಲಪ್ಮೆಂಟ್ ಅಧಿಕಾರಿಗಳು, ಭಾರತೀಯ ಜೀವವಿಮಾ ನಿಗಮ, ಮಂಡ್ಯ) ವಿಷಯ: ಡಿ.ವಿ.ಜಿ. ಅವರ 'ಮರುಳ ಮುನಿಯನ ಕಗ್ಗ' |
| 19.7.2011, ಮಂಗಳವಾರ ಸಂಜೆ 6.30-8.00 |
ಉಪನ್ಯಾಸ: ಪ್ರೊ|| ವಿ. ನಾರಾಯಣಸ್ವಾಮಿ ಅವರಿಂದ (ಖ್ಯಾತ ವಕೀಲರು; ನಿವೃತ್ತ ಕಾನೂನು ಅಧ್ಯಾಪಕರು) ವಿಷಯ: ಕರ್ನಾಟಕದಲ್ಲಿ ಧಾರ್ಮಿಕ ದತ್ತಿ ಹಾಗೂ ಅರ್ಚಕರ ಬಾಧ್ಯತೆಗಳು |
|
| 18.7.2011, Monday at 6.30 p.m. |
Talk By: Dr. Sibichen Mathew,IRS (Deputy Commissioner of Income Tax, Bangalore) Subject:Scams and Frauds:Who will Watch the Watchdog? |
|
| 16.7.2011, ಶನಿವಾರ ಸಂಜೆ 6.30-8.00 |
ಉಪನ್ಯಾಸ: ಪ್ರೊ|| ಕೆ.ಆರ್. ನರಸಿಂಹ ಶೆಟ್ಟಿ ಅವರಿಂದ (ನಿರ್ದೆಶಕರು, ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಡಯಾಬೆಟಾಲಜಿ, ಬೆಂಗಳೂರು) ವಿಷಯ: ಮಧುಮೇಹರೋಗದ ಬಗೆಗಿನ ಸಂಪೂರ್ಣ ಚಿತ್ರಣ |
|
| 10.7.2011, ಭಾನುವಾರದಿಂದ 14.7.2011, ಗುರುವಾರದವರೆಗೆ ಪ್ರತಿ ಸಂಜೆ 6.30-7.45 |
ಶ್ರೀಮತಿ ಮತ್ತು ಶ್ರೀ ಎಸ್.ಅಮರನಾಥ್ ಅವರು ಪ್ರಾಯೋಜಿಸಿರುವ | ಪ್ರವಚನಮಾಲೆ: ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ (ಸಂಸ್ಕೃತ ಉಪನ್ಯಾಸಕರು;ಅಧ್ಯಾತ್ಮ ಚಿಂತಕರು; ಪ್ರವಚನಕಾರರು) ವಿಷಯ: ಭಗವದ್ಗೀತೆ(ಮುಂದುವರಿದ ಭಾಗ) |
| 9.7.2011, ಶನಿವಾರ ಸಂಜೆ 6.30-8.00 |
ಭಾರತೀ ಕೋ. ಪಾರ್ಥಸಾರಥಿ ಸೆಟ್ಟಿ ದತ್ತಿ ಉಪನ್ಯಾಸ:ವಿದ್ವಾನ್ ಎ. ಹರಿದಾಸಭಟ್ಟ ಅವರಿಂದ (ಪ್ರಾಚಾರ್ಯರು, ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು) ವಿಷಯ: ನವವಿಧ ಭಕ್ತಿ |
|
| 7.7.2011, ಗುರುವಾರ ಸಂಜೆ 6.30-8.00 |
ಆಚಾರ್ಯ ಪ್ರಫುಲ್ಲಚಂದ್ರರಾಯ್ ೧೫೦ನೇ ಜನ್ಮದಿನ ಸ್ಮರಣೋಪನ್ಯಾಸ:ಪ್ರೊ|| ಜಿ.ಎಸ್. ರಂಗನಾಥ್ ಅವರಿಂದ (ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕರು, ರಾಮನ್ ಸಂಶೋಧನ ಕೇಂದ್ರ, ಬೆಂಗಳೂರು) ವಿಷಯ: ಆಚಾರ್ಯ ಪ್ರಫುಲ್ಲಚಂದ್ರರಾಯ್ |
|
| 6.7.2011, ಬುಧವಾರ ಸಂಜೆ 6.30-8.00 |
ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಗೀತೆಗಳ ವಾದನ ಕಾರ್ಯಕ್ರಮ ಕೊಳಲು: ಚಿ|| ರಾಕೇಶ್ ದತ್ತ ವಯೊಲಿನ್: ಚಿ|| ನಾರಾಯಣ ಶರ್ಮಾ ಮೃದಂಗ: ವಿದ್ವಾನ್ ಆನೂರು ವಿನೋದ್ ಶ್ಯಾಮ್ ಮೋರ್ಚಿಂಗ್: ಚಿ|| ಚಿದಾನಂದ |
|
| 5.7.2011, ಮಂಗಳವಾರ ಸಂಜೆ 6.30ಕ್ಕೆ |
ಸಮಾರೋಪ ಉಪನ್ಯಾಸ: ಶ್ರೀ ಸುರೇಶ್ ಮೂನ (ನಿರ್ದೆಶಕರು 'ಆರಂಭ' ಮತ್ತು ಹವ್ಯಾಸಿ ಬರಹಗಾರರು) ವಿಷಯ: ಬೆಂಗಳೂರು -- ಹಿಂದೆ, ಇಂದು |
|
| 4.7.2011, ಸೋಮವಾರ ಸಂಜೆ 6.30ಕ್ಕೆ |
ಉಪನ್ಯಾಸ: ಡಾ|| ಎಂ. ಜಮುನಾ (ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ) ವಿಷಯ: ಬ್ರಿಟಿಷ್ ಪ್ರಭುತ್ವಾವಧಿಯಲ್ಲಿ ಬೆಂಗಳೂರಿನ ಬೆಳವಣಿಗೆ |
|
| 3.7.2011, ಭಾನುವಾರ ಸಂಜೆ 6.30ಕ್ಕೆ |
ಉಪನ್ಯಾಸ: ಡಾ|| ಎಸ್.ಕೆ. ಆರುಣಿ (ನಿರ್ದೆಶಕರು, ಭಾರತೀಯ ಇತಿಹಾಸ ಸಂಶೋಧನ ಕೇಂದ್ರ,ದಕ್ಷಿಣ ವೃತ್ತ) ವಿಷಯ: ಪ್ರವಾಸಿಗರು ಕಂಡ ಬೆಂಗಳೂರು(೧೯ನೇ ಶತಮಾನದಲ್ಲಿ) |
|
| 2.7.2011, ಶನಿವಾರ ಸಂಜೆ 6.30ಕ್ಕೆ |
ಉಪನ್ಯಾಸ: ಡಾ|| ಯು. ಸೂರ್ಯನಾಥ ಕಾಮತ್ (ಇತಿಹಾಸ ತಜ್ಞರು; ನಿವೃತ್ತ ಪ್ರಾಧ್ಯಾಪಕರು) ವಿಷಯ: ಕೆಂಪೇಗೌಡ ನಿರ್ಮಿತ ತಳಹದಿಯಲ್ಲಿ ಬೆಂಗಳೂರಿನಲ್ಲಿ ವಿಕಾಸಗೊಂಡ ಆರ್ಥಿಕ ಚಟುವಟಿಕೆಗಳು |
|
| 1.7.2011,ಶುಕ್ರವಾರ ಸಂಜೆ 6.30ಕ್ಕೆ |
ಉದ್ಘಾಟನೋಪನ್ಯಾಸ:ಡಾ|| ಪಿ.ವಿ. ಕೃಷ್ಣಮೂರ್ತಿ (ಸಂಪಾದಕರು, ಇತಿಹಾಸ ದರ್ಶನ) ವಿಷಯ: ಕೆಂಪೇಗೌಡನ ಕಾಲದ ಶಾಸನಗಳು, ವಂಶವೃತ್ತ, ಇತಿಹಾಸ |
|
| 26.6.2011, ಭಾನುವಾರದಿಂದ 30.6.2011, ಗುರುವಾರದವರೆಗೆ ಉಪನ್ಯಾಸಮಾಲೆ: ಪ್ರತಿ ಸಂಜೆ 6.30-8.00 |
ಶ್ರೀಮತಿ ಮತ್ತು ಶ್ರೀ ಹರ್ಷಾ ಬೆಳ್ಳೂರು ಪ್ರಾಯೋಜಿಸಿರುವ | ಶತಾವಧಾನಿ ಡಾ|| ರಾ.ಗಣೇಶ್ ಅವರಿಂದ ವಿಷಯ: ಷಡ್ದರ್ಶನ ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ |
| 25.6.2011, ಶನಿವಾರ ಸಂಜೆ 6.30-8.00 | ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಳಿ ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ |
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ: ಪಂಡಿತ್ ವ್ಯಾಸಮೂರ್ತಿ ಕಟ್ಟಿ |
| 20.6.2011, ಸೋಮವಾರದಿಂದ 24.6.2011, ಶುಕ್ರವಾರದವರೆಗೆ | ಶ್ರೀಮತಿ ದೀಪ್ತಿ ಮತ್ತು ಶ್ರೀ ಶ್ರೀಶತಿರುಮಲೆ ಪ್ರಾಯೋಜಿಸಿರುವ | ಉಪನ್ಯಾಸಮಾಲೆ: ಪ್ರತಿ ಸಂಜೆ 6.30-8.00 ಶತಾವಧಾನಿ ಡಾ|| ರಾ.ಗಣೇಶ್ ಅವರಿಂದ ವಿಷಯ: ಭಾರತದ ಕ್ಷಾತ್ರಪರಂಪರೆ |
| 13.6.2011, ಸೋಮವಾರದಿಂದ 17.6.2011, ಶುಕ್ರವಾರದವರೆಗೆ | ಶ್ರೀಮತಿ ದೀಪ್ತಿ ಮತ್ತು ಶ್ರೀ ಶ್ರೀಶತಿರುಮಲೆ ಪ್ರಾಯೋಜಿಸಿರುವ | ಉಪನ್ಯಾಸಮಾಲೆ: ಪ್ರತಿ ಸಂಜೆ 6.30-8.00 ಶತಾವಧಾನಿ ಡಾ|| ರಾ.ಗಣೇಶ್ ಅವರಿಂದ ವಿಷಯ: 'ಹನುಮನ್ನಾಟಕ' ಮತ್ತು 'ಸುಭಾಷಿತಗಳು' |
| 11.6.2011, ಶನಿವಾರ ಸಂಜೆ 6.00-8.00 | ನಾದಾನುಭವ ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ | ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ: ವಿದುಷಿ ಸ್ಮಿತಾ ಬೆಳ್ಳೂರು ಮತ್ತು ಸಂಗಡಿಗರಿಂದ |
| 10.6.2011, ಶುಕ್ರವಾರ ಸಂಜೆ 6.30-8.00 ಡಿ.ವಿ.ಜಿ.- 125ಸರಣಿ |
ಉಪನ್ಯಾಸ: ಡಾ|| ಎಂ.ಚಿದಾನಂದಮೂರ್ತಿ ಅವರಿಂದ (ಖ್ಯಾತ ಸಂಶೋಧಕರು, ಇತಿಹಾಸ ತಜ್ಞರು, ಚಿಂತಕರು) ವಿಷಯ: ವಿದ್ಯಾರಣ್ಯರನ್ನು ಕುರಿತು ಡಿ.ವಿ.ಜಿ.ಅವರ ಶೋಧಬರಹಗಳು |
|
| 9.6.2011, ಗುರುವಾರ 6.30-8.00 ಡಿ.ವಿ.ಜಿ.- 125 ಸರಣಿ |
ಉಪನ್ಯಾಸ: ಪ್ರೊ|| ಆರ್.ಎಲ್.ಎಂ.ಪಾಟೀಲ ಅವರಿಂದ (ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ) ವಿಷಯ: ಡಿ.ವಿ.ಜಿ. ಅವರ ರಾಜ್ಯಶಾಸ್ತ್ರೀಯ ಚಿಂತನೆ |
|
| 8.6.2011, ಬುಧವಾರ ಸಂಜೆ 6.30-8.00 ಕ್ಯಾಪ್ಟನ್ ಡಾ|| ಕೆ.ತಿಮ್ಮಯ್ಯ ಅವರ ಸ್ಮರಣೆಯಲ್ಲಿ | ಉಪನ್ಯಾಸ: ಡಾ||ಜಿ.ಎಸ್.ಮೂಡಂಬಡಿತ್ತಾಯ ಅವರಿಂದ (ಖ್ಯಾತ ಶಿಕ್ಷಣ ತಜ್ಞರು) ವಿಷಯ: ಭಾರತಕ್ಕೊಂದು ಪರ್ಯಾಯ ಶಿಕ್ಷಣ |
|
| Tuesday, 7.6.2011 at 6.30 p.m | Under the Joint anuspices of Indian Liberal Group, Bangalore Chapter and Gokhale Institute of Public Affairs, Bangalore |
Talk By Hon'ble Justice U.L.Bhatt (Retd Chief Justice, High Court of Madhya Pradesh and Guwahati) on presidential System vis-a-vis Parliamentry Democracy |
| 1.6.2011, ಬುಧವಾರದಿಂದ 5.6.2011 ಭಾನುವಾರದವರೆಗೆ | ಶ್ರೀ ಬಿ.ಕೆ.ಶ್ರೀನಿವಾಸಯ್ಯ ಮತ್ತು ಶ್ರೀ ಬಿ.ಎಸ್.ಸುಬ್ಬರಾಯರ ಸ್ಮರಣೆಯಲ್ಲಿ ಅವರ ಕುಟುಂಬದವರು ಪ್ರಾಯೋಜಿಸಿರುವ |
ಪ್ರವಚನಮಾಲೆ: ಪ್ರತಿ ಸಂಜೆ 6.30-8.00 ಶತಾವಧಾನಿ ಡಾ|| ರಾ.ಗಣೇಶ್ ಅವರಿಂದ ವಿಷಯ: ಅಷ್ಟಾದಶಪುರಾಣ ಪರಿಚಯ |
| 30.5.2011, ಸೋಮವಾರ ಸಂಜೆ 6.30-8.00 | (ಉಪನ್ಯಾಸ) ಡಾ|| ಕೆ.ಆರ್.ಮಧುಸೂದನ ಅವರಿಂದ (ಸಾಂಪ್ರದಾಯಿಕ ರೇಖಿ ತಜ್ಞರು ಮತ್ತು ಪಾರಂಪರಿಕ ಚಿಕಿತ್ಸಾ ಪ್ರವೀಣರು) ವಿಷಯ: ಪರಂಪರಾಧಾರಿತ ಚಿಕಿತ್ಸಾವಿಧಾನಗಳು |
|
| 29.5.2011, ಭಾನುವಾರ ಸಂಜೆ 6.00-8.00 | ಶ್ರೀ ಪತ್ತಿ ಶ್ರೀಧರ ಮತ್ತು ಶ್ರೀಮತಿ ಶಾಂತಾ ಶ್ರೀಧರ ಪ್ರಾಯೋಜಿಸಿರುವ | ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಗೀತೆಗಳ ಗಾಯನ ಸಂಗೀತ ವಿದ್ಯಾನಿಧಿ ಶ್ರೀ ವಿದ್ಯಾಭೂಷಣ ಅವರಿಂದ ವಯೊಲಿನ್: ವಿದ್ವಾನ್ ಎಂ.ಎಸ್.ಗೋವಿಂದಸ್ವಾಮಿ ಮೃದಂಗ: ವಿದ್ವಾನ್ ಹೆಚ್.ಎಸ್.ಸುಧೀಂದ್ರ ಘಟಂ: ವಿದ್ವಾನ್ ಗಿರಿಧರ ಉಡುಪ |
| 21.5.2011, ಶನಿವಾರದಿಂದ 25.5.2011 ಬುಧವಾರದವರೆಗೆ, ಪ್ರತಿ ಸಂಜೆ 6.30-8.00 | ಶ್ರೀಮತಿ ರೋಹಿಣಿ ಮತ್ತು ಶ್ರೀ ಸಂದೀಪ್ ಪ್ರಾಯೋಜಿಸಿರುವ ಉಪನ್ಯಾಸಮಾಲೆ |
ಶತಾವಧಾನಿ ಡಾ||ರಾ. ಗಣೆಶ್ ಅವರಿಂದ ವಿಷಯ: ಗಂಗಾದೇವಿಯ 'ಮಧುರಾವಿಜಯ' |
| 16.5.2011, ಸೋಮವಾರದಿಂದ 20.5.2011, ಶುಕ್ರವಾರದವರೆಗೆ ಪ್ರತಿಸಂಜೆ 6.30-8.00 |
ಶ್ರೀಮತಿ ಡಿ.ಆರ್.ವಜ್ರಮ್ಮ ಮತ್ತು ಶ್ರೀ ದೂದಿರಾಜರತ್ನಂ ಸೆಟ್ಟಿ ಅವರ ಮಗ ಶ್ರೀ ಡಿ.ಆರ್.ಸತ್ಯನಾರಾಯಣ ಪ್ರಾಯೋಜಿಸಿರುವ |
ಪ್ರವಚನಮಾಲೆ:ಡಾ|| ಎಸ್. ರಂಗನಾಥ್ ಅವರಿಂದ (ಸಂಸ್ಕೃತ ಪ್ರಾಧ್ಯಾಪಕರು, ಎನ್.ಎಂ.ಕೆ.ಆರ್.ವಿ. ಕಾಲೇಜ್, ಬೆಂಗಳೂರು) ವಿಷಯ:ಅಧ್ಯಾತ್ಮ ಪರಂಪರೆಗೆ ಸದಾಶಿವಬ್ರಹ್ಮೇಂದ್ರರ ಕೊಡುಗೆ |
| 14.5.2011, ಶನಿವಾರ ಸಂಜೆ 6.00-8.00 | ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಳಿ ಮತ್ತು ಗೋ.ಸಾ.ವಿ.ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ |
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ: ಶ್ರೀ ರವೀದ್ರ ಸೊರಗಾವಿ |
| 12.5.2011, ಗುರುವಾರ ಮತ್ತು 13.5.2011, ಶುಕ್ರವಾರ ಸಂಜೆ 6.30-8.00 ಡಿ.ವಿ.ಜಿ.-೧೨೫ ಸರಣಿ |
ಉಪನ್ಯಾಸ: ಪ್ರೊ|| ದೊಡ್ಡರಂಗೇಗೌಡ ಅವರಿಂದ (ಖ್ಯಾತ ಕವಿಗಳು) ವಿಷಯ: ಡಿ.ವಿ.ಜಿ.ಅವರ ನಾಟಕಾನುವಾದ ಕೃತಿಗಳು |
|
| Wednesday, 11.5.2011 at 6.30 p.m. | Under the joint auspices of Indian Liberal Group, Bangalore Chapter and Gokhale Institute of Public Affairs, Bangalore |
Talk By Hon'ble Justice Dr.Shivraj Patil (Retd Judge, Supreme Court of India and Member, National Human Rights Commission) on Role of Judiciary Under the Indian Constitution |
| 10.5.2011, ಮಂಗಳವಾರ ಸಂಜೆ 6.30-8.00 | ಶ್ರೀಮತಿ ಛಾಯಾ ಧ್ರುವನಾರಾಯಣ ದತ್ತಿ ಉಪನ್ಯಾಸ | ಡಾ|| ನಾ.ಗೀತಾಚಾರ್ಯ ಅವರಿಂದ (ಸಾಹಿತಿಗಳು; ಕನ್ನಡ ಪ್ರಾಧ್ಯಾಪಕರು;ಕಾರ್ಯದರ್ಶಿ, ಬಿ.ಎಂ.ಶ್ರೀ.ಪ್ರತಿಷ್ಠಾನ) ವಿಷಯ: ಬೆಟಗೇರಿ ಕೃಷ್ಣಶರ್ಮಾ |
| Monday, 9.5.2011 at 6.30 p.m. | GOKHALE DAY | |
| 8.5.2011, ಭಾನುವಾರ ಸಂಜೆ 6.00-8.00 | ನಾದಾನುಭವ ಮತ್ತು ಗೋ.ಸಾ.ವಿ.ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ | ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ |
| 7.5.2011, ಶನಿವಾರ ಸಂಜೆ 6.30-8.00 | ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ 50ನೇ ಪುಣ್ಯತಿಥಿಸ್ಮರಣೆ | ಗಾಯನ: ವಿದ್ವಾನ್ ಎಸ್.ಶಂಕರ್ ಅವರಿಂದ ನುಡಿನಮನ: ಸಂಗೀತ ಕಲಾರತ್ನ ಎಸ್. ಕೃಷ್ಣಮೂರ್ತಿ (ವಾಸುದೇವಾಚಾರ್ಯರ ಮೊಮ್ಮಕ್ಕಳು) |
| 2.5.2011, ಸೋಮವಾರದಿಂದ 6.5.2011, ಶುಕ್ರವಾರದವರೆಗೆ ಉಪನ್ಯಾಸಮಾಲೆ: ಪ್ರತಿ ಸಂಜೆ 6.30-8.00 |
ಶ್ರೀಮತಿ ಮತ್ತು ಶ್ರೀ ಎಸ್.ಎ. ನಾಗರಾಜ್ ಪ್ರಾಯೋಜಿಸಿರುವ | ಶತಾವಾಧಾನಿ ಡಾ|| ರಾ.ಗಣೇಶ್ ಅವರಿಂದ ವಿಷಯ: ಕಾಳಿದಾಸನ 'ರಘುವಂಶ'(ಸರಣಿ- 4) |
| 30.4.2011, ಶನಿವಾರ ಸಂಜೆ 6.30-8.00 |
ಸಮುದಾಯ ಅಧ್ಯಯನ ಕೇದ್ರ, ಮೈಸೂರು, ಪ್ರಾಯೋಜಿಸಿರುವ ಡಾ|| ಆರ್.ಶ್ಯಾಮಶಾಸ್ತ್ರೀ ಜ್ಞಾಪಕೋಪನ್ಯಾಸ |
ಡಾ|| ಎಂ.ಕೆ.ಶ್ರೀಧರ ಅವರಿಂದ (ಸಂಸ್ಕೃತ ಪ್ರಾಧ್ಯಾಪಕರು ಮತ್ತು ಪ್ರಾಚಾರ್ಯರು, ನ್ಯಾಶನಲ್ ಕಾಲೇಜ್, ಬೆಂಗಳೂರು) ವಿಷಯ ಕೌಟಿಲ್ಯನ ಅರ್ಥಶಾಸ್ತ್ರ: ಪುರುಷಾರ್ಥ ಕಲ್ಪನೆ |
| 25.4.2011, ಸೋಮವಾರದಿಂದ 29.4.2011, ಶುಕ್ರವಾರದವರೆಗೆ ಪ್ರತಿ ಸಂಜೆ 6.30-8.00 |
ಶ್ರೀ ನಾಗರಾಜ್ ದತ್ತಿ ಉಪನ್ಯಾಸಮಾಲೆ | ಶತಾವಧಾನಿ ಡಾ|| ರಾ. ಗಣೇಶ್ ಅವರಿಂದ ವಿಷಯ: ಕಾಳಿದಾಸನ 'ರಘುವಂಶ'(ಸರಣಿ- 3) |
| 18.4.2011, ಸೋಮವಾರದಿಂದ 23.4.2011 ಶನಿವಾರದವರೆಗೆ ಕಾವ್ಯವಾಚನ-ವಾಖ್ಯಾನ: ಪ್ರತಿ ಸಂಜೆ 6.30-8.00 |
ರಾಷ್ಟ್ರಕವಿ ಕುವೆಂಪು ವಿಚಾರ ವೇದಿಕೆ, ಬಸವನಗುಡಿ, ಬೆಂಗಳೂರು ಪ್ರಾಯೋಜಿಸಿರುವ | ಕುವೆಂಪು ಅವರ 'ಶ್ರೀ ರಾಮಾಯಣದರ್ಶನಂ' ವಾಚನ: ವಿದ್ವಾನ್ ಚಂದ್ರಶೇಖರ ಕೆದಿಲಾಯ ಕೊಳಲು: ವಿದ್ವಾನ್ ಹೆಚ್.ಎಸ್. ವೇಣುಗೋಪಾಲ್ ವ್ಯಾಖ್ಯಾನ: ಶತಾವಧಾನಿ ಡಾ|| ರಾ. ಗಣೇಶ್ |
| 10.4.2011, ಭಾನುವಾರದಿಂದ 16.4.2011, ಶನಿವಾರದವರೆಗೆ ಪ್ರವಚನಮಾಲೆ: ಪ್ರತಿ ಸಂಜೆ 6.30-7.45 |
ಶ್ರೀ ಸೂರ್ಯನಾರಾಯಣ ಪ್ರಾಯೋಜಿಸಿರುವ | ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ (ಸಂಸ್ಕೃತ ಉಪನ್ಯಾಸಕರು; ಅಧ್ಯಾತ್ಮ ಚಿಂತಕರು; ಪ್ರವಚನಕಾರರು) ವಿಷಯ: ಭಗವದ್ಗೀತೆ |
| 9.4.2011, ಶನಿವಾರ ಸಂಜೆ 6.30-8.00 ಡಿ.ವಿ.ಜಿ.- 125ಸರಣಿ |
ಉಪನ್ಯಾಸ: ಪ್ರೊ|| ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರಿಂದ (ಸಾಹಿತಿಗಳ; ನಿವೃತ್ತ ಪ್ರಾಧ್ಯಾಪಕರು) ವಿಷಯ: ಡಿ.ವಿ.ಜಿ. ಅವರ 'ಶೃಂಗಾರಮಂಗಳಂ' ಮತ್ತು ಇತರ ಕಾವ್ಯಗಳು |
|
| 4.4.2011 ಸೋಮವಾರದಿಂದ 8.4.2011, ಶುಕ್ರವಾರದವರೆಗೆ ಗಮಕ ವಾಚನ-ವಾಖ್ಯಾನ ಕಾರ್ಯಕ್ರಮ: ಪ್ರತಿ ಸಂಜೆ 6.30-8.00 |
ಶ್ರೀ ಪತ್ತಿ ಶ್ರೀಧರ ಮತ್ತು ಶ್ರೀಮತಿ ಶಾಂತಾ ಶ್ರೀಧರ ಪ್ರಾಯೋಜಿಸಿರುವ | ಕುಮಾರವ್ಯಾಸಭಾರತ: 'ಪಾಂಡವರು ಎದುರಿಸಿದ ಅಗ್ನಿಪರೀಕ್ಷೆ' ವಾಚನ: ಗಮಕ ವಿದ್ವಾನ್ ಹೊಸಹಳ್ಳಿ ಕೇಶವಮೂರ್ತಿ ವ್ಯಾಖ್ಯಾನ: ಡಾ|| ಮತ್ತೂರು ಕೃಷ್ಣಮೂರ್ತಿ (ನಿರ್ದೆಶಕರು, ಭಾರತೀಯ ವಿದ್ಯಾಭವನ, ಬೆಂಗಳೂರು) |
| 1.4.2011, ಶುಕ್ರವಾರದಿಂದ 3.4.2011, ಭಾನುವಾರದವರೆಗೆ ಪ್ರತಿ ಸಂಜೆ 6.30-8.00 |
ಶ್ರೀಮತಿ ನಿರ್ಮಲಾ ಜ್ಞಾಪಕೋಪನ್ಯಾಸ | ಉಪನ್ಯಾಸ: ಪ್ರೊ|| ಅ.ರಾ.ಮಿತ್ರ ಅವರಿಂದ (ಸಾಹಿತಿಗಳು: ನಿವೃತ್ತ ಪ್ರಾಧ್ಯಾಪಕರು) ವಿಷಯ: ಜನ್ನನ 'ಯಶೋಧರ ಚರಿತೆ' |
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ - ಮಂಕುತಿಮ್ಮ ||
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ - ಮಂಕುತಿಮ್ಮ ||
